ಭಾವ ಬಿಂದು

Tuesday, September 16, 2008

ವಂದನೆಗಳು

ಆತ್ಮೀಯ ಕನ್ನಡಿಗರೆ,
ನನ್ನ ಬ್ಲಾಗ್ ಗೆ ಭೇಟಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ನನ್ನ ಮೊದಲ ಕಾದಂಬರಿ "ಜ್ಯೋತಿ" ಸುಧಾ ವಾರಪತ್ರಿಕೆಯಲ್ಲಿ ಸೆಪ್ಟೆಂಬರ್ 11ರಿಂದ ಪ್ರಕಟವಾಗುತ್ತಿದೆ. ದಯವಿಟ್ಟು ಪತ್ರಿಕೆಯಲ್ಲಾಗಲೀ, ಈ ಸುಧಾದಲ್ಲಾಗಲೀ ಓದಿ, ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕೆಂದು ಕೇಳಿಕೊಳ್ಳುತ್ತೇನೆ.
ಧನ್ಯವಾದಗಳು.
ಸರಸ್ಡತಿ ನಟರಾಜ್.

3 Comments:

Post a Comment

<< Home